By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಜನಪದ ಕಥೆ: ಯಶಸ್ಸು ಸಾಧಿಸುವವರೆಗೂ ಪ್ರಯತ್ನ ಬಿಡಬಾರದು
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಜನಪದ ಕಥೆ: ಯಶಸ್ಸು ಸಾಧಿಸುವವರೆಗೂ ಪ್ರಯತ್ನ ಬಿಡಬಾರದು

HomeOthers

ಜನಪದ ಕಥೆ: ಯಶಸ್ಸು ಸಾಧಿಸುವವರೆಗೂ ಪ್ರಯತ್ನ ಬಿಡಬಾರದು

Sky Kannada News
Last updated: November 17, 2024 8:20 am
By Sky Kannada News
6 months ago
Share
2 Min Read
SHARE

ಯಶಸ್ಸನ್ನು ಸಾಧಿಸಲು ಬಯಸುವವರು ಕೊನೆಯ ಕ್ಷಣದವರೆಗೂ ಧೈರ್ಯವನ್ನು ಕಳೆದುಕೊಳ್ಳಬಾರದು. ಒಂದು ವೇಳೆ ನಾವು ಧೃತಿಗೆಟ್ಟರೆ, ಪ್ರಯತ್ನಿಸುವುದನ್ನೇ ನಿಲ್ಲಿಸಿದರೆ ಆ ಕ್ಷಣ ವಿಫಲರಾಗುತ್ತೇವೆ. ಇದನ್ನು ನಾವು ಒಂದು ಜಾನಪದ ಕಥೆಯಿಂದ ತಿಳಿಯಬಹುದು.

ಕಥೆಯ ಪ್ರಕಾರ, ಪ್ರಾಚೀನ ಕಾಲದಲ್ಲಿ ಒಬ್ಬ ರಾಜನು ಯುದ್ಧದಲ್ಲಿ ಸೋತನು. ಈ ಸಮಯದಲ್ಲಿ ಅವನ ಎಲ್ಲಾ ಸೈನಿಕರನ್ನು ಕೊಂದರು. ರಾಜ ಹೇಗೋ ಪ್ರಾಣ ಉಳಿಸಿಕೊಂಡು ಕಾಡಿಗೆ ಓಡಿದ. ಆದರೆ ಶತ್ರು ಸೈನಿಕರು ಅವನನ್ನು ಬೆನ್ನತ್ತಿ ಬಂದರು. ರಾಜ ತಪ್ಪಿಸಿಕೊಳ್ಳಲು ಗುಹೆಯೊಂದರಲ್ಲಿ ಅಡಗಿಕೊಂಡನು.

ಅಂತು ಶತ್ರು ಸೈನಿಕರು ಕಾಡಿನಲ್ಲಿ ರಾಜನನ್ನು ಹುಡುಕುತ್ತಾ ಆ ಗುಹೆಯನ್ನು ತಲುಪಿದರು. ಗುಹೆಯೊಳಗೆ ರಾಜನನ್ನು ಹುಡುಕಿದರು. ಆದರೆ ಅವನು ಕಾಣಲಿಲ್ಲ. ಹೊರಗೆ ಬಂದ ಶತ್ರು ಸೈನಿಕರು ಗುಹೆಯನ್ನು ದೊಡ್ಡ ಕಲ್ಲುಗಳಿಂದ ಮುಚ್ಚಿದರು. ಗುಹೆ ತುಂಬಾ ಆಳವಾಗಿತ್ತು. ರಾಜನು ಒಳಗೆ ಅಡಗಿಕೊಂಡಿದ್ದನು. ಅವನು ತುಂಬಾ ಸುಸ್ತಾಗಿದ್ದನು. ಹಸಿವು ಮತ್ತು ಬಾಯಾರಿಕೆಯಿಂದಾಗಿ ದುಃಖ ಅನುಭವಿಸಿದನು. ಅವನ ದೇಹದಲ್ಲಿ ಶಕ್ತಿ ಉಳಿದಿರಲಿಲ್ಲ.

ಶತ್ರು ಸೈನಿಕರು ಗುಹೆಯನ್ನು ಮುಚ್ಚಿ ಹೊರಡುವಾಗ ರಾಜನು ಈಗ ತನ್ನ ಜೀವನವು ಮುಗಿಯಿತು ಎಂದು ಭಾವಿಸುತ್ತಾ ಒಳಗೆ ಕುಳಿತಿದ್ದನು. ಅವನು ಎಂದಿಗೂ ತಾನು ಗುಹೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಅರಿತು ನಿರಾಸೆಗೊಂಡನು. ಆಗ ಅವನಿಗೆ ತನ್ನ ತಾಯಿ ಹೇಳಿದ ಒಂದು ವಿಷಯ ನೆನಪಾಯಿತು. “ಏನಾದರೂ ಮಾಡು ಆದರೆ ಹೀಗೆ ಸಾಯಬೇಡ” ಎಂದು ಅವನ ತಾಯಿ ಹೇಳುತ್ತಿದ್ದರು. ಇದನ್ನು ನೆನಪಿಸಿಕೊಂಡ ಕೂಡಲೇ ರಾಜನು ತನ್ನ ಶಕ್ತಿಯನ್ನು ಮರಳಿ ಪಡೆದನು. “ಪ್ರಯತ್ನ ಪಡದೆ  ಬಿಡಬಾರದು” ಎಂದು ಅರಿತುಕೊಂಡನು.

ಕೊನೆಗೆ ರಾಜನು ಶತ್ರು ಸೈನಿಕರು ಗುಹೆಯ ಪ್ರವೇಶದ್ವಾರದಲ್ಲಿ ಮುಚ್ಚಿದ್ದ ಕಲ್ಲುಗಳನ್ನು ತೆಗೆಯುವ ಕೆಲಸವನ್ನು ಪ್ರಾರಂಭಿಸಿದನು. ಕಠಿಣ ಪರಿಶ್ರಮದ ನಂತರ ರಾಜನು ದೊಡ್ಡ ಕಲ್ಲುಗಳನ್ನು ತೆಗೆದನು. ಹೇಗೋ ರಾಜ ಹೊರಹೋಗಲು ಒಂದು ಚಿಕ್ಕ ಜಾಗವನ್ನು ಸೃಷ್ಟಿಸಿಕೊಂಡ. ರಾಜನು ಗುಹೆಯಿಂದ ಹೊರಬಂದು ತನ್ನ ಸ್ನೇಹಿತ ರಾಜನ ಬಳಿ ತಲುಪಿದನು. ಸ್ನೇಹಪರ ರಾಜರ ಸಹಾಯದಿಂದ ಅವನು ತನ್ನ ಶತ್ರುಗಳನ್ನು ಸೋಲಿಸಿ ರಾಜ್ಯವನ್ನು ಮರಳಿ ಪಡೆದನು.

ನೀತಿ: ನಾವು ಯಶಸ್ಸನ್ನು ಸಾಧಿಸುವವರೆಗೆ ಪ್ರಯತ್ನ ಕೈ ಬಿಡಬಾರದು ಎಂಬುದು ಈ ಕಥೆಯ ನೀತಿಯಾಗಿದೆ. ನಾವು ಬಿಟ್ಟುಕೊಟ್ಟ ಕ್ಷಣ, ವಿಫಲರಾಗುತ್ತೇವೆ.

 

You Might Also Like

ಡ್ರೈ ಫ್ರೂಟ್ಸ್… ಯಾವುದನ್ನು ನೆನೆಸಿ ತಿನ್ನಬೇಕು, ಯಾವುದನ್ನು ನೆನೆಸಬಾರದು?

ಲಡ್ಡು ವಿವಾದದ ನಡುವೆಯೇ ಚರ್ಚೆಯಾಗುತ್ತಿರುವ ವಿಷಯ ತಿರುಪತಿ ದೇವಸ್ಥಾನದ ನಾಲ್ಕು ಅರ್ಚಕ ಕುಟುಂಬಗಳು: ಇಲ್ಲಿದೆ ಇವರ ವೇತನ, ಸೌಲಭ್ಯಗಳ ವಿವರ  

ಬಾಲಿವುಡ್ ನಟಿಯರ ಫಿಟ್ ನೆಸ್ ರಹಸ್ಯವೇನು ಗೊತ್ತಾ….? ಏನೇ ಸಂದರ್ಭ ಬಂದ್ರು ಇದನ್ನ ಮಾತ್ರ ಮಿಸ್‌ ಮಾಡೊಲ್ಲ!

ಎಳನೀರು vs ನಿಂಬೆ ಹಣ್ಣಿನ ನೀರು: ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಬೇಸಿಗೆಯಲ್ಲಿ ಎಲ್ಲೆಡೆ ಲಭ್ಯವಿರುವ, ದೇಹವನ್ನು ಹೈಡ್ರೇಟ್ ಆಗಿಡುವ ಈ ಜ್ಯೂಸ್‌ ಡಯಾಬಿಟಿಸ್ ಇರುವವರು ಕುಡಿಯಬಹುದಾ?

TAGGED:kannada storymoral of storiesSkyKanndaಕನ್ನಡ ಕಥೆಪ್ರೇರಕ ಕಥೆಸ್ಕೈ ಕನ್ನಡ
Share This Article
Facebook Email Print
Share
Previous Article ತುಪ್ಪ ಮತ್ತು ಆಲಿವ್ ಎಣ್ಣೆ: ಆರೋಗ್ಯಕ್ಕೆ ಯಾವುದು ಒಳ್ಳೆಯದು?
Next Article ಹೀಗೂ ಹಣ ಮಾಡಬಹುದು…ಕಸ ಮಾರಾಟ ಮಾಡಿ ಲಕ್ಷ ಲಕ್ಷ ಸಂಪಾದಿಸುತ್ತಿರುವ ಮಹಿಳೆ!  
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮದುವೆಯಲ್ಲಿ ಅದಿತಿ ರಾವ್ ಹೈದರಿ ಧರಿಸಿದ್ದ ಮಹೇಶ್ವರಿ ಟಿಶ್ಯೂ ಲೆಹೆಂಗಾ, ಸುಂದರವಾದ ವಜ್ರಾಭರಣಗಳ ಸ್ಪೆಷಾಲಿಟಿಯೇನು ಗೊತ್ತಾ?

ಬ್ಯಾಂಕ್‌ ಬ್ಯಾಲೆನ್ಸ್‌ ಇಲ್ಲ, ಪಿತ್ರಾರ್ಜಿತ ಆಸ್ತಿಯಿಲ್ಲ, 50 ರೂ. ಸಂಬಳ ಪಡೆಯುತ್ತಿದ್ದ ಪಾಕಿಸ್ತಾನದ ಸಾಮಾನ್ಯ ಹುಡುಗ ಭಾರತದ ಹೋಟೆಲ್‌ ಉದ್ಯಮಿಯಾಗಿದ್ದು ಹೇಗೆ?

8ನೇ ತರಗತಿ ಪಾಸಾದ ಯುವಕನ ಅದ್ಭುತ ಐಡಿಯಾ…ತಿಂಗಳ ಸಂಪಾದನೆ 6 ಲಕ್ಷ ರೂಪಾಯಿ

ಒಳ್ಳೆಯ ಸಮಯ ಬರುವ ಮೊದಲು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಈ ಶುಭ ಚಿಹ್ನೆಗಳು ಕಾಣಿಸಲಿವೆ!

ಪತಿಯ ನಿಧನದ ನಂತರ ಭರವಸೆ ಕಳೆದುಕೊಳ್ಳದ ಮಹಿಳೆ; ಇಂದು ಇವರ ಸಂಪಾದನೆ ತಿಂಗಳಿಗೆ ₹ 30 ಲಕ್ಷ, ಉದ್ಯಮ ಆರಂಭವಾಗಿದ್ದೇ ಈ ಘಟನೆಯ ನಂತರ…!

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?