ಆರೋಗ್ಯ ತಜ್ಞರ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 4 ಪದಾರ್ಥಗಳನ್ನು ತಿನ್ನಬಾರದು!  

ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಪದಾರ್ಥಗಳನ್ನು ತಿನ್ನಬಾರದು. ಏಕೆಂದರೆ ಇದು ಉಪಾಹಾರಕ್ಕೆ ಉತ್ತಮವೆಂದು ಪರಿಗಣಿಸಿಲ್ಲ. ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಸೇವಿಸುವುದರಿಂದ ಹೊಟ್ಟೆಗೆ ಹಾನಿಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ವಾಲ್‌ನಟ್ಸ್, ಬಾದಾಮಿ, ಅಂಜೂರ ಮತ್ತು ಓಟ್ ಮೀಲ್ಸ್‌…

Sky Kannada News

ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ! ರುಚಿಯಲ್ಲಿ ರಾಜಿ ಬೇಡವೇ ಬೇಡ…ಪರ್ಯಾಯವಾಗಿ ಇವುಗಳನ್ನು ಬಳಸಿ…

ಮಳೆಗಾಲ ಬಂತೆಂದರೆ ಸಾಕು ತರಕಾರಿ ಬೆಲೆ ಗಗನಕ್ಕೇರುತ್ತದೆ. ಈ ವರ್ಷವೂ ಟೊಮೆಟೊ ಬೆಲೆ ಕೇಳಿ ಜನರು ಸುಸ್ತಾಗಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಟೊಮೆಟೊ ಚಿಲ್ಲರೆ ಬೆಲೆ ಒಂದು ತಿಂಗಳಲ್ಲಿ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಆದರೆ ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ರುಚಿಕರವಾದ ಮತ್ತು ಪೌಷ್ಟಿಕವಾದ ರೆಸಿಪಿ ಮಾಡಲು ಟೊಮೆಟೊಗೆ ಪರ್ಯಾಯಗಳಿವೆ. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ…

Desk Sky Kannada

ಅರೆ, ನಿಮಗೆ ಯಾವ ಸೀಸನ್‌ ಇಷ್ಟ ಅಂತ ಹೇಳಿದ್ರೆ…ನಿಮ್ಮ ವ್ಯಕ್ತಿತ್ವ ಎಂಥದ್ದು ಎಂದು ಟಕ್‌ ಅಂತ ಹೇಳ್ಬೋದು!  

Personality test: ಸಮಾಜದಲ್ಲಿ ಪ್ರತಿಯೊಬ್ಬರು ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಇಷ್ಟ-ಕಷ್ಟಗಳು, ಜೀವನಶೈಲಿ, ಕೆಲಸ ಮಾಡುವ ರೀತಿ, ಅಷ್ಟೇ ಏಕೆ ಮಾತು ಕೂಡ ಫುಲ್‌ ಡಿಫರೆಂಟ್. ವ್ಯಕ್ತಿಯ ಈ ಅಭ್ಯಾಸಗಳೇ ಅವರ ಗುರುತಾಗುತ್ತವೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ನಾವು ಅವನ ಕೆಲಸ, ಬಟ್ಟೆ…

Sky Kannada News

Must Read

Most Popular This Month
- Sponsored -
Ad image

Celebrity

View All

6 ಬಾರಿ ಫೇಲ್ ಆದ ನಂತರವೂ ಧೃತಿಗೆಡಲಿಲ್ಲ…ಮಾಣಿಯೊಬ್ಬರು IAS ಅಧಿಕಾರಿಯಾದ ಯಶೋಗಾಥೆ  

“ಕಷ್ಟಪಟ್ಟು ದುಡಿಯುವವನಿಗೆ ಖಂಡಿತ ಯಶಸ್ಸು ಸಿಗುತ್ತದೆ. ಮುಳುಗಿ ಸಾಯುವ ಭಯದಿಂದ ನೀರಿಗೆ ಇಳಿಯದೆಯೇ ದಡದಲ್ಲಿ ಕುಳಿತವನು ಏನನ್ನೂ ಸಾಧಿಸುವುದಿಲ್ಲ” ಎಂದು…

Sky Kannada News

More Stories

Explore The Blog

Shri Krishna: ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದ ರಾಶಿಗಳಿವು…ಇವರು ಕೃಷ್ಣ ಜನ್ಮಾಷ್ಟಮಿಯಂದು ವಿಶೇಷ ಆಶೀರ್ವಾದ ಪಡೆಯುತ್ತಾರೆ

Zodiacs Are Dear To Lord Krishna: ಇಂದು ಆಗಸ್ಟ್ 26ರ ಸೋಮವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ, ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು…

Sky Kannada News

ವಕೀಲರು ಕಪ್ಪು ಕೋಟು ಮತ್ತು ವೈದ್ಯರು ಬಿಳಿ ಕೋಟು ಧರಿಸುವುದೇಕೆ ಗೊತ್ತಾ…ಇದರ ಹಿಂದಿದೆ ಆಸಕ್ತಿದಾಯಕ ಸಂಗತಿ

ವಕೀಲರು ಯಾವಾಗಲೂ ಕಪ್ಪು ಕೋಟುಗಳಲ್ಲಿ ಮತ್ತು ವೈದ್ಯರು ಬಿಳಿ ಕೋಟುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಕೋಟ್‌ಗಳು ಕೇವಲ ಡ್ರೆಸ್‌ ಕೋಡ್‌ ಅಲ್ಲ, ಬದಲಿಗೆ ಇದರಲ್ಲಿ ಆಳವಾದ ಚಿಂತನೆ ಮತ್ತು ಇತಿಹಾಸ ಅಡಗಿದೆ. ಬಹುಶಃ ನೀವು ಇದರ ಬಗ್ಗೆ…

Sky Kannada News

ನಾಯಕಿಗೆ ಚಿನ್ನದ ಸರ ಹಾಕಲು ಈ ಸುಪ್ರಸಿದ್ಧ ನಟ ಹೆದರಿದ್ದೇಕೆ, ಮೊದಲ ಶಾಟ್‌ನಲ್ಲೇ ಖಳನಾಯಕನ ಕಾಲು ಮುರಿದಿದ್ದೇಕೆ?

ಇವರು ಪ್ರಸಿದ್ಧ ನಟ. ಅಭಿಮಾನಿಗಳು ಪ್ರೀತಿಯಿಂದ ದಾದಾಮುನಿ ಎಂದೇ ಕರೆಯುತ್ತಿದ್ದರು. ಅಕ್ಟೋಬರ್ 13, 1911 ರಲ್ಲಿ ಜನಿಸಿದ ಈ ಪ್ರಸಿದ್ಧ ನಟ ತಮ್ಮ ವೃತ್ತಿಜೀವನವನ್ನು ಹಿಮಾಂಶು ರಾಯ್ ಅವರ ಜೀವನ್ ನಯ್ಯಾ ಚಿತ್ರದೊಂದಿಗೆ ಪ್ರಾರಂಭಿಸಿದರು. ಈ ಚಿತ್ರ ಮಾಡುವಾಗ ನಟಿಯ ಕುತ್ತಿಗೆಗೆ…

Sky Kannada News

ಸಂಖ್ಯಾಶಾಸ್ತ್ರದಲ್ಲಿ 18 ನೇ ಸಂಖ್ಯೆಯನ್ನು ಏಕೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ? ಪ್ರಧಾನಿ ಮೋದಿ ಕೂಡ ಇದನ್ನು ಪ್ರಸ್ತಾಪಿಸಿದ್ದಾರೆ…

ವೈದಿಕ ಜ್ಯೋತಿಷ್ಯ ಮತ್ತು ಹಿಂದೂ ಧರ್ಮದಲ್ಲಿ, 18ನೇ ಸಂಖ್ಯೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದನ್ನು ಕೂಡಿದಾಗ 9 ಬರುತ್ತದೆ. ಅಂದರೆ  1+8=9 ಆಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆ 9 ಅನ್ನು ಅತ್ಯಂತ ಶಕ್ತಿಶಾಲಿ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. 9 ನೇ ಸಂಖ್ಯೆಯು ಗುರುಗ್ರಹದಿಂದ ಪ್ರಭಾವಿತವಾಗಿದೆ ಎಂದು ನಂಬಲಾಗಿದೆ, ಇದು ಸಂಪತ್ತು ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಜ್ಯೋತಿಷ್ಯದಲ್ಲಿ…

Desk Sky Kannada
Weather
11°C
London
scattered clouds
12° _ 11°
74%
1 km/h
Sat
21 °C
Sun
20 °C
Mon
21 °C
Tue
22 °C
Wed
14 °C

Follow US

- Advertisement -
Ad image