ಶೀರ್ಷಿಕೆಯಲ್ಲಿ ತಿಳಿಸಿರುವಂತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಪದಾರ್ಥಗಳನ್ನು ತಿನ್ನಬಾರದು. ಏಕೆಂದರೆ ಇದು ಉಪಾಹಾರಕ್ಕೆ ಉತ್ತಮವೆಂದು ಪರಿಗಣಿಸಿಲ್ಲ. ಅಷ್ಟೇ ಅಲ್ಲ, ಖಾಲಿ ಹೊಟ್ಟೆಯಲ್ಲಿ ಈ ವಸ್ತುಗಳನ್ನು ಸೇವಿಸುವುದರಿಂದ ಹೊಟ್ಟೆಗೆ ಹಾನಿಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ವಾಲ್ನಟ್ಸ್, ಬಾದಾಮಿ, ಅಂಜೂರ ಮತ್ತು ಓಟ್ ಮೀಲ್ಸ್…
ಮಳೆಗಾಲ ಬಂತೆಂದರೆ ಸಾಕು ತರಕಾರಿ ಬೆಲೆ ಗಗನಕ್ಕೇರುತ್ತದೆ. ಈ ವರ್ಷವೂ ಟೊಮೆಟೊ ಬೆಲೆ ಕೇಳಿ ಜನರು ಸುಸ್ತಾಗಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಟೊಮೆಟೊ ಚಿಲ್ಲರೆ ಬೆಲೆ ಒಂದು ತಿಂಗಳಲ್ಲಿ ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಆದರೆ ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ. ರುಚಿಕರವಾದ ಮತ್ತು ಪೌಷ್ಟಿಕವಾದ ರೆಸಿಪಿ ಮಾಡಲು ಟೊಮೆಟೊಗೆ ಪರ್ಯಾಯಗಳಿವೆ. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ನಿಮ್ಮ…
Personality test: ಸಮಾಜದಲ್ಲಿ ಪ್ರತಿಯೊಬ್ಬರು ವಿಭಿನ್ನ ವ್ಯಕ್ತಿತ್ವ ಹೊಂದಿರುತ್ತಾರೆ. ಇಷ್ಟ-ಕಷ್ಟಗಳು, ಜೀವನಶೈಲಿ, ಕೆಲಸ ಮಾಡುವ ರೀತಿ, ಅಷ್ಟೇ ಏಕೆ ಮಾತು ಕೂಡ ಫುಲ್ ಡಿಫರೆಂಟ್. ವ್ಯಕ್ತಿಯ ಈ ಅಭ್ಯಾಸಗಳೇ ಅವರ ಗುರುತಾಗುತ್ತವೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ನಾವು ಅವನ ಕೆಲಸ, ಬಟ್ಟೆ…
“ಕಷ್ಟಪಟ್ಟು ದುಡಿಯುವವನಿಗೆ ಖಂಡಿತ ಯಶಸ್ಸು ಸಿಗುತ್ತದೆ. ಮುಳುಗಿ ಸಾಯುವ ಭಯದಿಂದ ನೀರಿಗೆ ಇಳಿಯದೆಯೇ ದಡದಲ್ಲಿ ಕುಳಿತವನು ಏನನ್ನೂ ಸಾಧಿಸುವುದಿಲ್ಲ” ಎಂದು…
CSB Recruitment 2024: ಸೆಂಟ್ರಲ್ ಸಿಲ್ಕ್ ಬೋರ್ಡ್ (ಕೇಂದ್ರ ರೇಷ್ಮೆ ಮಂಡಳಿ) ಸೈಂಟಿಸ್ಟ್ ಬಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ…
Zodiacs Are Dear To Lord Krishna: ಇಂದು ಆಗಸ್ಟ್ 26ರ ಸೋಮವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿ ವರ್ಷ ಭಾದ್ರಪದ ಮಾಸದ, ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನದಂದು…
ವಕೀಲರು ಯಾವಾಗಲೂ ಕಪ್ಪು ಕೋಟುಗಳಲ್ಲಿ ಮತ್ತು ವೈದ್ಯರು ಬಿಳಿ ಕೋಟುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಕೋಟ್ಗಳು ಕೇವಲ ಡ್ರೆಸ್ ಕೋಡ್ ಅಲ್ಲ, ಬದಲಿಗೆ ಇದರಲ್ಲಿ ಆಳವಾದ ಚಿಂತನೆ ಮತ್ತು ಇತಿಹಾಸ ಅಡಗಿದೆ. ಬಹುಶಃ ನೀವು ಇದರ ಬಗ್ಗೆ…
ಇವರು ಪ್ರಸಿದ್ಧ ನಟ. ಅಭಿಮಾನಿಗಳು ಪ್ರೀತಿಯಿಂದ ದಾದಾಮುನಿ ಎಂದೇ ಕರೆಯುತ್ತಿದ್ದರು. ಅಕ್ಟೋಬರ್ 13, 1911 ರಲ್ಲಿ ಜನಿಸಿದ ಈ ಪ್ರಸಿದ್ಧ ನಟ ತಮ್ಮ ವೃತ್ತಿಜೀವನವನ್ನು ಹಿಮಾಂಶು ರಾಯ್ ಅವರ ಜೀವನ್ ನಯ್ಯಾ ಚಿತ್ರದೊಂದಿಗೆ ಪ್ರಾರಂಭಿಸಿದರು. ಈ ಚಿತ್ರ ಮಾಡುವಾಗ ನಟಿಯ ಕುತ್ತಿಗೆಗೆ…
ವೈದಿಕ ಜ್ಯೋತಿಷ್ಯ ಮತ್ತು ಹಿಂದೂ ಧರ್ಮದಲ್ಲಿ, 18ನೇ ಸಂಖ್ಯೆಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದನ್ನು ಕೂಡಿದಾಗ 9 ಬರುತ್ತದೆ. ಅಂದರೆ 1+8=9 ಆಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆ 9 ಅನ್ನು ಅತ್ಯಂತ ಶಕ್ತಿಶಾಲಿ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. 9 ನೇ ಸಂಖ್ಯೆಯು ಗುರುಗ್ರಹದಿಂದ ಪ್ರಭಾವಿತವಾಗಿದೆ ಎಂದು ನಂಬಲಾಗಿದೆ, ಇದು ಸಂಪತ್ತು ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದರಿಂದ ಜ್ಯೋತಿಷ್ಯದಲ್ಲಿ…
Sign in to your account