More News

The Blog

” Expiry Date ಮುಗಿದಿದೆ ಎಂದರೆ ಉತ್ಪನ್ನವು ಕೆಟ್ಟುಹೋಗಿದೆ ಎಂದಲ್ಲ…ಮತ್ತೇ?; ಸಂಪೂರ್ಣ ಮಾಹಿತಿ ಹಂಚಿಕೊಂಡ Gazal Babel Kothari

ಯಾವುದೇ ಉತ್ಪನ್ನಕ್ಕಾಗಲೀ ಒಂದು ಮುಕ್ತಾಯದ ಅವಧಿ ಎಂಬುದಿರುತ್ತದೆ. ಅದು ಮುಗಿದ ನಂತರ ನಾವೆಲ್ಲಾ ಖಂಡಿತವಾಗಿ ಎಸೆಯುತ್ತೇವೆ. ಏಕೆಂದರೆ ಉತ್ಪನ್ನದ ಅವಧಿ ಮುಗಿದ ತಕ್ಷಣ, ಅದರ ಎಫೆಕ್ಟ್ಸ್‌ ಅಥವಾ ಪವರ್ ಕಡಿಮೆಯಾಗುವುದರಿಂದ ಅಥವಾ ಅದು ನಮಗೆ ಹಾನಿ ಮಾಡುವುದರಿಂದ ಅದನ್ನು ಎಸೆಯಬೇಕು ಎಂದು…

Sky Kannada News

ಮಳೆಗಾಲದಲ್ಲಿ ಜಾರುವ ಭಯವೇ… ಈ ರೀತಿಯ ಚಪ್ಪಲಿಗಳನ್ನು ಆಯ್ಕೆ ಮಾಡಿ, ಫುಲ್‌ ಸೇಫ್‌

ಮಳೆಗಾಲ ಶುರುವಾಗಿದೆ. ಈ ಋತುವಿನಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇನ್ನು ಮಳೆಗಾಲದಲ್ಲಿ ಜನರು ತಮ್ಮ ಬಟ್ಟೆ, ತ್ವಚೆ ಮತ್ತು ಕೂದಲ ಬಗ್ಗೆ ಹೇಗೆ ಕಾಳಜಿ ವಹಿಸುತ್ತಾರೆಯೋ ಅದೇ ರೀತಿ ಪಾದರಕ್ಷೆ ಧರಿಸುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಹೌದು, ಮಳೆಗಾಲದಲ್ಲಿ ಪಾದರಕ್ಷೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಮಳೆಯ ರಭಸಕ್ಕೆ…

Desk Sky Kannada

ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಸಖತ್ ಸ್ಟೆಪ್ಸ್… ನೆಟ್ಟಿಗರಿಂದ ಶ್ಲಾಘನೆ.!

ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್ ಇತ್ತೀಚೆಗೆ ಮುಂಬೈನಲ್ಲಿ ತಮ್ಮ ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ತಮ್ಮ ಸ್ನೇಹಿತರೊಂದಿಗೆ ಸಾಕಷ್ಟು ಎಂಜಾಯ್‌ ಮಾಡಿದರು, ನೃತ್ಯ ಮಾಡಿದರು.. ಆ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ರಾಧಿಕಾ ಮರ್ಚೆಂಟ್ ನೃತ್ಯದ…

Sky Kannada News

ಈ 4 ರಾಶಿಚಕ್ರದ ಜನರು ರಿಸ್ಕ್ ತೆಗೆದುಕೊಳ್ಳಲು ಎಂದಿಗೂ ಹಿಂಜರಿಯುವುದಿಲ್ಲ..ಕೆಲವೊಮ್ಮೆ ಅವರು ಇತರರನ್ನು ತೊಂದರೆಗೆ ಸಿಲುಕಿಸುತ್ತಾರೆ!  

ಕೆಲವು ವ್ಯಕ್ತಿಗಳ ಜೀವನದಲ್ಲಿ ಕೆಲವೊಮ್ಮೆ ಎಂಥಹ ಪರಿಸ್ಥಿತಿ ಎದುರಾಗುತ್ತದೆಯೆಂದರೆ ಅವರು ಬಯಸದಿದ್ದರೂ ಸಹ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ರಾಶಿಚಕ್ರ ಚಿಹ್ನೆಗಳ ಜನರು ರಿಸ್ಕ್ ತೆಗೆದುಕೊಳ್ಳುವುದು ಅವರಿಗೆ ಪ್ರಯೋಜನಕಾರಿಯಾಗಬಹುದು. ಆದರೆ ಕೆಲವೊಮ್ಮೆ ಹಾನಿಕಾರಕವಾಗಿರುವುದು ಸಾಬೀತಾಗಿವೆ. ಇಂದು ನಾವು ಈ ಲೇಖನದಲ್ಲಿ…

Sky Kannada News

ಆರೋಗ್ಯಕ್ಕೆ ವರದಾನ “ಬೆಳ್ಳಿ”…ಇದರಲ್ಲಿ ನೀರು ಕುಡಿಯೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ತಜ್ಞರು ಏನ್‌ ಹೇಳ್ತಾರೆ ನೋಡಿ…

ರಾತ್ರಿ ವೇಳೆ ಬೆಳ್ಳಿ ಲೋಟದಲ್ಲಿಟ್ಟ ನೀರನ್ನು ಕುಡಿಯುವುದರಿಂದ ಊತ ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ  ಹೆಚ್ಚತ್ತದೆ ಎಂದು ನಿಮಗೆ ತಿಳಿದಿದೆಯೇ… ಭಾರತೀಯರಾದ ನಾವು ಚಿನ್ನ ಮತ್ತು ಬೆಳ್ಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇವೆ. ರಾಜರ ಕಾಲದಲ್ಲಿಯೂ ಚಿನ್ನದ ತಟ್ಟೆಯಲ್ಲಿ ಆಹಾರವನ್ನು ತಿನ್ನುವ ಮತ್ತು…

Sky Kannada News

ಕೇವಲ 10 ರೂ.ನಲ್ಲಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದು…ಕೂದಲು ಬಲವಾಗಿ, ದಪ್ಪಗೆ ಕೂಡ ಬೆಳೆಯುತ್ತದೆ…   

Home Treatments for Dandruff: ಮಳೆಗಾಲದ ಸಮಯದಲ್ಲಿ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ. ಈ ದಿನಗಳಲ್ಲಿ ಕೂದಲು ಒಣಗುತ್ತದೆ. ಅನೇಕ ಜನರು ಕೂದಲು ಉದುರುವಿಕೆಯ ಸಮಸ್ಯೆ ಎದುರಿಸುತ್ತಾರೆ. ವಾತಾವರಣದಲ್ಲಿನ ತೇವಾಂಶದ ಕಾರಣದಿಂದಾಗಿ, ಕೂದಲಿನಲ್ಲಿ ತಲೆಹೊಟ್ಟು ಪ್ರಾರಂಭವಾಗುತ್ತದೆ, ಇದು ಬೇರುಗಳಿಂದ…

Sky Kannada News