By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಒಣಗಿದ ಹೂವನ್ನು ಎಸೆಯಬೇಡಿ….ಅದು ಈ ರೀತಿಯೂ ಉಪಯೋಗವಾಗಲಿದೆ!
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಒಣಗಿದ ಹೂವನ್ನು ಎಸೆಯಬೇಡಿ….ಅದು ಈ ರೀತಿಯೂ ಉಪಯೋಗವಾಗಲಿದೆ!

Homeಲೈಫ್ ಸ್ಟೈಲ್

ಒಣಗಿದ ಹೂವನ್ನು ಎಸೆಯಬೇಡಿ….ಅದು ಈ ರೀತಿಯೂ ಉಪಯೋಗವಾಗಲಿದೆ!

Sky Kannada News
Last updated: October 14, 2024 4:44 pm
By Sky Kannada News
7 months ago
Share
2 Min Read
SHARE

ಪೂಜೆಗೆ ಅಥವಾ ದೇವರ ಫೋಟೋಗೆ ಅಥವಾ ಹೊಸ್ತಿಲಿಗೆ ಬಳಸಿ ಬಿಸಾಡುವ ಹೂವುಗಳ ಸರಿಯಾದ ಬಳಕೆಯ ಬಗ್ಗೆ ಇಂದು ನೋಡೋಣ. ಅಂದರೆ ಈ ಹೂವುಗಳ ಸಹಾಯದಿಂದ ನಾವು ಮನೆಯಲ್ಲಿ ಸಾವಯವ ಧೂಪದ್ರವ್ಯ (ಸಾಂಬ್ರಾಣಿ)ವನ್ನು ತಯಾರಿಸಬಹುದು. ಹೇಗೆ ಅಂತೀರಾ…?

ಅಗರಬತ್ತಿ, ಕರ್ಪೂರ, ಹತ್ತಿಯ ಬತ್ತಿಯಲ್ಲದೆ,  ಧೂಪದ್ರವ್ಯವನ್ನು ಸಹ ದೇವಾನುದೇವತೆಗಳ ಪೂಜೆಯಲ್ಲಿ ಬಳಸುತ್ತಾರೆ. ಇದರ ಪರಿಮಳ ಮನೆಗಳಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಇದು ಮನೆಯಲ್ಲಿ ಸಂತೋಷವನ್ನು ತರುತ್ತದೆ. ದೇವರ ಪೂಜೆಗೆ ಮಾರುಕಟ್ಟೆಯಲ್ಲಿ ಸಿಗುವ ಸುಗಂಧ ಭರಿತ ಸಾಂಬ್ರಾಣಿ ಅಥವಾ ಧೂಪದ್ರವ್ಯವನ್ನು ನಾವೆಲ್ಲರೂ ಖರೀದಿಸುತ್ತೇವೆ. ಆದರೆ ಅದನ್ನು ಮನೆಯಲ್ಲಿಯೇ ಹೂವುಗಳಿಂದ ತಯಾರಿಸುವ ವಿಧಾನವನ್ನು ನೋಡೋಣ ಬನ್ನಿ…

ಇನ್ನು ವಿಶೇಷವೆಂದರೆ ಇದಕ್ಕಾಗಿ ನಿಮಗೆ ತಾಜಾ ಹೂವುಗಳು ಬೇಕಿಲ್ಲ, ಒಣಗಿದ ಹೂವುಗಳು ಇದ್ದರೆ ಸಾಕು. ಬೇಕಾದರೆ ನೀವು ಪೂಜೆಯ ಸಮಯದಲ್ಲಿ ಉಳಿದ ಹೂವುಗಳನ್ನು ಸಹ ಬಳಸಬಹುದು. ಈ ಹೂವುಗಳನ್ನು ಒಣಗಿಸಿ ಸಾಂಬ್ರಾಣಿ ತಯಾರಿಸಬಹುದು.

ಸಾಂಬ್ರಾಣಿ ತಯಾರಿಸಲು ಬೇಕಾಗುವ ಪದಾರ್ಥಗಳು

ಗುಲಾಬಿ ಹೂವು

5-7 ಚೆಂಡು ಹೂವು

6-8 ಗುಲಾಬಿ

1-2 ಬೇ ಲೀಫ್‌

ಕರ್ಪೂರ

2 ಟೀಸ್ಪೂನ್ ಎಳ್ಳಿನ ಎಣ್ಣೆ

1 ಟೀಸ್ಪೂನ್ ಜೇನುತುಪ್ಪ

ಇದ್ದಿಲು ಅಥವಾ ಒಣಗಿದ ಹಸುವಿನ ಸಗಣಿ

ಶ್ರೀಗಂಧದ ಪುಡಿ

3 ಚಮಚ ತುಪ್ಪ

ಹೂವುಗಳಿಂದ ಧೂಪದ್ರವ್ಯವನ್ನು ತಯಾರಿಸುವ ಸರಿಯಾದ ವಿಧಾನ

ಧೂಪದ್ರವ್ಯ ಮಾಡಲು ಮೊದಲನೆಯದಾಗಿ ಒಣ ಹೂವುಗಳು, ಒಣಗಿದ ಹಸುವಿನ ಸಗಣಿ, ಬೇ ಲೀಫ್, ಸಣ್ಣ ತುಂಡು ಇದ್ದಲು, ಕರ್ಪೂರ, ಶ್ರೀಗಂಧದ ಪುಡಿಯನ್ನು ತೆಗೆದುಕೊಂಡು ಇವುಗಳನ್ನು ಪುಡಿಮಾಡಿ. ನಂತರ ತಯಾರಾದ ಪುಡಿಯನ್ನು ಜರಡಿ ಮೂಲಕ ಫಿಲ್ಟರ್ ಮಾಡಿ. ಪುಡಿ ಪ್ರತ್ಯೇಕಿಸಿಡಿ. ‌

ಈಗ ಈ ಪುಡಿಗೆ ತುಪ್ಪ, ಎಳ್ಳೆಣ್ಣೆ, ಜೇನುತುಪ್ಪ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನೀರಿನ ಪ್ರಮಾಣವು 2-3 ಟೀ ಚಮಚಗಳಿಗಿಂತ ಹೆಚ್ಚು ಇರಬಾರದು ಎಂಬುದನ್ನು ನೆನಪಿನಲ್ಲಿಡಿ.

ಎಲ್ಲಾ ಪದಾರ್ಥಗಳನ್ನು ಬೆರೆಸಿ, ಸಣ್ಣ ಉಂಡೆಗಳನ್ನು ಮಾಡಿ. ನಂತರ ಅದನ್ನು ನಿಮ್ಮ ಆಯ್ಕೆಗೆ ತಕ್ಕಂತೆ ರೂಪ ಮಾಡಿಕೊಳ್ಳಿ. ಈಗ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಒಣಗಿದ ನಂತರ, ನಿಮ್ಮ ಸಾವಯವ ಧೂಪದ್ರವ್ಯ ಸ್ಟಿಕ್ ಅಥವಾ ಸಾಂಬ್ರಾಣಿ ಬಳಸಲು ಸಿದ್ಧವಾಗಿದೆ.

ಪುಡಿ ತುಂಬಾ ಒಣಗಿದ್ದರೆ ಅದರಲ್ಲಿ ಎಳ್ಳೆಣ್ಣೆ ಅಥವಾ ತುಪ್ಪದ ಪ್ರಮಾಣವನ್ನು ಹೆಚ್ಚಿಸಿ. ನೀವು ಹೆಚ್ಚಿನ ಸುವಾಸನೆಯನ್ನು ಬಯಸಿದರೆ, ನೀವು ಅದಕ್ಕೆ ಸಾರಭೂತ ತೈಲವನ್ನು ಸೇರಿಸಬಹುದು. ಇದಲ್ಲದೆ, ಗುಗ್ಗುಲ್ ಅಥವಾ ಕರ್ಪೂರದ ಪ್ರಮಾಣವನ್ನು ಸಹ ಹೆಚ್ಚಿಸಬಹುದು.

ಅಲ್ಲದೆ, ಚೆಂಡು ಹೂ (ಮಾರಿಗೋಲ್ಡ್) ಅಥವಾ ಗುಲಾಬಿ ಬದಲಿಗೆ, ನೀವು ಯಾವುದೇ ಪರಿಮಳಯುಕ್ತ ಹೂವುಗಳನ್ನು ಬಳಸಬಹುದು. ಜೊತೆಗೆ ಸಂಪೂರ್ಣವಾಗಿ ಬಿಸಿಲಿನಲ್ಲಿ ಒಣಗಿಸಬೇಕು, ಇಲ್ಲದಿದ್ದರೆ ಅದನ್ನು ಬೆಳಗಿಸಲು ತೊಂದರೆಯಾಗಬಹುದು ಎಂಬುದನ್ನು ನೆನಪಿನಲ್ಲಿಡಿ.

 

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಬಹುದು. ಅಲ್ಲದೆ, ನೀವು ಈ ಲೇಖನವನ್ನು ಇಷ್ಟಪಟ್ಟರೆ ಶೇರ್‌ ಮಾಡಿ. ಇದೇ ರೀತಿಯ ಇತರ ಲೇಖನಗಳನ್ನು ಓದಲು, ನಿಮ್ಮ ವೆಬ್‌ಸೈಟ್ skykannada ಜೊತೆ ಸಂಪರ್ಕದಲ್ಲಿರಿ.

You Might Also Like

ಮಗುವಿನ ಕೆನ್ನೆ ಅಥವಾ ತುಟಿಗೆ ಮುತ್ತಿಡುವುದು ಸರಿಯೋ, ತಪ್ಪೋ…?; ಇಲ್ಲಿದೆ ತಜ್ಞರ ಅಭಿಪ್ರಾಯ

4 ವರ್ಷ ರಾತ್ರಿ ಊಟವಿಲ್ಲ, ಆತ್ಮಹ*ತ್ಯೆಗೆ ಯತ್ನ…ಆದರೀಗ ಮಾಡೆಲಿಂಗ್‌ ಲೋಕದಲ್ಲಿ ಮಿಂಚುತ್ತಿದ್ದಾರೆ ಸಿಗರೇಟ್‌, ತಂಬಾಕು ಮಾರಾಟಗಾರನ ಪುತ್ರಿ

ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಸಖತ್ ಸ್ಟೆಪ್ಸ್… ನೆಟ್ಟಿಗರಿಂದ ಶ್ಲಾಘನೆ.!

Sun transit in Scorpio 2024: ನವೆಂಬರ್ 16 ರಿಂದ ಈ 5 ರಾಶಿಗಳಿಗೆ ಅದೃಷ್ಟವೋ ಅದೃಷ್ಟ…ವರ್ಷ ಕಳೆದಂತೆ ಬರಲಿದೆ ಹಣ

ಮರದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಕೂದಲು ಉದರಲ್ಲ, ತಲೆನೋವು ಬರಲ್ಲ…ಮತ್ತೇನೆಲ್ಲಾ ಪ್ರಯೋಜನಗಳಿವೆ?

TAGGED:dhoopflowersLifestyleSkyKanndaಧೂಪದ್ರವ್ಯಸ್ಕೈ ಕನ್ನಡಹೂವು
Share This Article
Facebook Email Print
Share
Previous Article ಸ್ವರ್ಗಕ್ಕೆ ಮೆಟ್ಟಿಲುಗಳು ಭೂಮಿಯ ಮೇಲೆ ಎಲ್ಲಿದೆ?, ಇಲ್ಲಿದೆ ಸ್ವರ್ಗಾರೋಹಿಣಿಯ ರಹಸ್ಯ!   
Next Article ಮೊದಲ ಸಿನಿಮಾದಲ್ಲೇ ಹೃತಿಕ್‌ಗೆ ಕಾಡಿತ್ತು ಈ ಭಯ…ಆಗ ಸಹಾಯ ಮಾಡಿದ್ದು ಯಾರು ಗೊತ್ತಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

ಗಣೇಶೋತ್ಸವದ ಸಮಯದಲ್ಲಿ ನಿಮ್ಮ ಕನಸಿನಲ್ಲಿ ಗಣಪತಿಯನ್ನು ನೋಡಿದರೆ ಅದರ ಅರ್ಥವೇನು?

ಆರೋಗ್ಯಕ್ಕೆ ವರದಾನ “ಬೆಳ್ಳಿ”…ಇದರಲ್ಲಿ ನೀರು ಕುಡಿಯೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ತಜ್ಞರು ಏನ್‌ ಹೇಳ್ತಾರೆ ನೋಡಿ…

6 ಬಾರಿ ಫೇಲ್ ಆದ ನಂತರವೂ ಧೃತಿಗೆಡಲಿಲ್ಲ…ಮಾಣಿಯೊಬ್ಬರು IAS ಅಧಿಕಾರಿಯಾದ ಯಶೋಗಾಥೆ  

ಮಲಬದ್ಧತೆ, ಅಸಿಡಿಟಿಯಂತಹ ಜೀರ್ಣಕಾರಿ ಸಮಸ್ಯೆಗಳಿಗೆ ಸೌತೆಕಾಯಿ ಜ್ಯೂಸ್‌ ಉತ್ತಮ ಮನೆಮದ್ದು..!    

Side Effects of Tea: ನೀವೂ ಈ ರೀತಿ ಟೀ ಕುಡಿಯುತ್ತಿದ್ದರೆ ಕ್ಯಾನ್ಸರ್‌ ಉಂಟಾಗುವ ಸಂಭವ ಹೆಚ್ಚು!

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?