By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಹೀಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತು ಹಾಕುವುದು ಮೂಢನಂಬಿಕೆಯಲ್ಲ…ಇದರ ಹಿಂದಿದೆ ವೈಜ್ಞಾನಿಕ ಕಾರಣ  
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಹೀಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತು ಹಾಕುವುದು ಮೂಢನಂಬಿಕೆಯಲ್ಲ…ಇದರ ಹಿಂದಿದೆ ವೈಜ್ಞಾನಿಕ ಕಾರಣ  

Homeಜ್ಯೋತಿಷ್ಯ

ಹೀಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತು ಹಾಕುವುದು ಮೂಢನಂಬಿಕೆಯಲ್ಲ…ಇದರ ಹಿಂದಿದೆ ವೈಜ್ಞಾನಿಕ ಕಾರಣ  

Sky Kannada News
Last updated: September 13, 2024 12:06 pm
By Sky Kannada News
8 months ago
Share
2 Min Read
SHARE

Lemon And Mirchi:  ದುಷ್ಟ ಶಕ್ತಿಗಳಿಂದ ರಕ್ಷಿಸಿಕೊಳ್ಳಲು ಭಾರತದಲ್ಲಿ ಇಂದಿಗೂ ಹಲವಾರು ಸಂಪ್ರದಾಯಗಳು ಅಥವಾ ಆಚರಣೆಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ಕೆಲವು ಮಾತ್ರ ವೈಜ್ಞಾನಿಕ ತಳಹದಿ ಮೇಲೆ ನಿಂತಿವೆ ಎಂದರೆ ತಪ್ಪಾಗಲಾರದು. ಅದೇನೇ ಇರಲಿ ಜನರು ಒಟ್ಟಾರೆ ವಿವಿಧ ರೀತಿಯ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನೆ, ಮನದ ನೆಮ್ಮದಿ ಕಾಪಾಡಿಕೊಳ್ಳುತ್ತಾರೆ. ಕೆಲವರು ಇಂತಹ ವಿಚಾರಗಳಿಗೆ ತಂತ್ರಿಗಳ ಸಹಾಯವನ್ನು ತೆಗೆದುಕೊಳ್ಳುವುದು ಉಂಟು.

ಮತ್ತೆ ಕೆಲವರು ಅವರ ಕುಟುಂಬದ ಸದಸ್ಯರು ದುಷ್ಟ ಕಣ್ಣಿನಿಂದ ಪ್ರಭಾವಿತರಾಗದಂತೆ ನೋಡಿಕೊಳ್ಳಲು ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅದೇನಪ್ಪಾ ಅಂದ್ರೆ… ಮನೆಗಳಲ್ಲಿ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿ ನೇತು ಹಾಕುವುದು. ನೀವು ಈ ಟ್ರಿಕ್ಸ್‌ ಅನ್ನು ಖಂಡಿತ ಅಲ್ಲಲ್ಲಿ ನೋಡಿರುತ್ತೀರಿ.  ಹಿರಿಯರ ಪ್ರಕಾರ, ಮನೆಯ ಮುಖ್ಯ ದ್ವಾರದ ಮೇಲೆ ಹೀಗೆ ಮಾಡಿ ಇಡುವುದರಿಂದ ಪಾಸಿಟಿವ್ ಎನರ್ಜಿ ಮಾತ್ರ ಮನೆಗೆ ನುಗ್ಗಿ ನೆಗೆಟಿವ್ ಎನರ್ಜಿ ಮನೆಯಿಂದ ದೂರ ಉಳಿಯುತ್ತದೆ.

ಸಾಮಾನ್ಯವಾಗಿ ಹೊಸ ಅಥವಾ ಹಳೆಯ ಮನೆ, ಅಂಗಡಿ, ಕಾರು ಅಥವಾ ಕೆಲವೊಮ್ಮೆ ಬೈಸಿಕಲ್ ಆಗಿರಲಿ, ಜನರು ನಿಂಬೆ ಮತ್ತು ಮೆಣಸಿನಕಾಯಿಯ ಈ ಪರಿಹಾರವನ್ನು ಅಳವಡಿಸಿಕೊಳ್ಳುತ್ತಾರೆ. ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಪರಿಹಾರವನ್ನು ಅವರು ನಂಬುತ್ತಾರೆ. ಇದು ವಾಸ್ತು ದೋಷಗಳಿಗೆ ಪರಿಹಾರವೆಂದು ಪರಿಗಣಿಸಲಾಗಿದೆ.

Read Also: ಸೆಪ್ಟೆಂಬರ್‌ನಲ್ಲಿ ಗ್ರಹಗಳ ಬದಲಾವಣೆಯಿಂದ ಈ 5 ರಾಶಿಯವರು ಬಯಸಿದ್ದನ್ನು ಪಡೆಯುತ್ತೀರಿ   

ಇದು ಮೂಢನಂಬಿಕೆಯಲ್ಲ

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಿಂಬೆ ರುಚಿಯಲ್ಲಿ ಹುಳಿ ಮತ್ತು ಮೆಣಸಿನಕಾಯಿ ರುಚಿಯಲ್ಲಿ ಖಾರ ಎಂದು ತಿಳಿದಿದೆ. ಈ ಎರಡರ ಮಿಶ್ರಣವು ಸಾಕಷ್ಟು ಪ್ರಬಲವಾಗಿದೆ. ಅಂದರೆ ದುಷ್ಟ ಕಣ್ಣುಗಳುಳ್ಳವರು ತಮ್ಮ ಮೇಲೆ ಕಣ್ಣು ಹಾಕಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ  ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಅಂಗಡಿಯಲ್ಲಿ ನಿಂಬೆ ಮತ್ತು ಮೆಣಸಿನಕಾಯಿಯನ್ನು ನೇತು ಹಾಕುವುದು ವೈಜ್ಞಾನಿಕ ಸತ್ಯವೆಂದು ಪರಿಗಣಿಸಲಾಗಿದೆ. ಹೌದು, ವಿಜ್ಞಾನಿಗಳ ಪ್ರಕಾರ, ಇದನ್ನು ಮನೆಯ ಹೊರಗೆ ನೇತು ಹಾಕುವುದರಿಂದ ಹೊರಗಿನಿಂದ ಬರುವ ಎಲ್ಲಾ ರೋಗಾಣುಗಳನ್ನು ತೆಗೆದುಹಾಕುತ್ತದೆ ಎಂದು ಕೆಲವರು ನಂಬುತ್ತಾರೆ. ಅದಕ್ಕಾಗಿಯೇ ಜನರು ಅದನ್ನು ತಮ್ಮ ವಾಹನಗಳಲ್ಲಿ, ಅಂಗಡಿಗಳಲ್ಲಿ ಅಥವಾ ಮನೆಯಲ್ಲಿ ಕಟ್ಟುತ್ತಾರೆ.

ವಾಸ್ತು ಪ್ರಕಾರ…

ಇನ್ನು ವಾಸ್ತು ಪ್ರಕಾರ, ನಿಂಬೆ ಮತ್ತು ಮೆಣಸಿನಕಾಯಿಯನ್ನು ಮನೆಯಲ್ಲಿ ನೇತು ಹಾಕುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಆದ್ದರಿಂದ, ನಿಂಬೆ ಮತ್ತು ಮೆಣಸಿನಕಾಯಿ ಪರಿಹಾರವನ್ನು ಯಾವಾಗಲೂ ಮನೆಯಲ್ಲಿ ಅಳವಡಿಸಿಕೊಳ್ಳಬೇಕು. ನಿಂಬೆ ಮತ್ತು ಮೆಣಸಿನಕಾಯಿಯ ಪರಿಹಾರವು ಪ್ರಗತಿಯ ನೀಲನಕ್ಷೆಯಾಗಿಯೂ ಕಂಡುಬರುತ್ತದೆ.

You Might Also Like

Jio Job Vacancy 2024: ಜಿಯೋದಲ್ಲಿ ಕೆಲಸ ಖಾಲಿ ಇದೆ..ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?  

ಈ 3 ರಾಶಿಯವರ ಮೇಲಿರಲಿದೆ ಬುಧ, ಶುಕ್ರ ಮತ್ತು ಸೂರ್ಯನ ದಯೆ…ಅಕ್ಟೋಬರ್ 17 ರವರೆಗೆ ರಾಜರಂತೆ ಬದುಕುತ್ತಾರೆ!

“ರೀಲ್ಸ್‌ನಿಂದ ಉಳಿಯಿತು ವೃದ್ಧನ ಪ್ರಾಣ”: ವಿಡಿಯೋ ಭಾರೀ ವೈರಲ್‌  

ಹೀಗಿರಲಿ ನಿಮ್ಮ ಉಪಹಾರ..ಬೆಳಗಿನ ತಿಂಡಿಯನ್ನು ಮಿಸ್‌ ಮಾಡ್ದೆ ತಿನ್ನೋದ್ರಿಂದ ಅನೇಕ ರೋಗಗಳು ದೂರಾಗುತ್ತವೆ!

ಮೊಸರು ಪ್ರಿಯರೇ ಎಂದಿಗೂ ಈ ತಪ್ಪನ್ನು ಮಾಡಬೇಡಿ…ಇಲ್ಲದಿದ್ದರೆ ಹಲವಾರು ಸಮಸ್ಯೆಗಳು ಹೆಚ್ಚಾಗುತ್ತವೆ!

TAGGED:AstrologychillylemonReligionSkyKanndaಧರ್ಮಧಾರ್ಮಿಕನಿಂಬೆಹಣ್ಣುಹಸಿಮೆಣಸಿನಕಾಯಿ
Share This Article
Facebook Email Print
Share
Previous Article Jio Job Vacancy 2024: ಜಿಯೋದಲ್ಲಿ ಕೆಲಸ ಖಾಲಿ ಇದೆ..ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?  
Next Article ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮದುವೆಯಾದರು ಈ ಹಿರಿಯ ನಟಿ.. ಇಂದು ಇವರ ಮಗ ಮತ್ತು ಸೊಸೆ ಬಾಲಿವುಡ್ ಸೂಪರ್ ಸ್ಟಾರ್ಸ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ಕರ್ಪೂರವಿದ್ದರೆ ಹಣದ ಕೊರತೆ ಇರಲ್ಲ; ವಿಶೇಷ, ಅಗ್ಗವಾದ, ಬಹಳ ಸುಲಭವಾದ ಈ ವಿಧಾನ ಅನುಸರಿಸಿ…

ಆರೋಗ್ಯ ತಜ್ಞರ ಪ್ರಕಾರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 4 ಪದಾರ್ಥಗಳನ್ನು ತಿನ್ನಬಾರದು!  

Hair Care: ಕೂದಲನ್ನು ವಾರದಲ್ಲಿ ಎಷ್ಟು ಬಾರಿ ತೊಳೆಯಬೇಕು… ಬಹಳ ಬೇಗ ಬೆಳ್ಳಗಾಗುವುದಕ್ಕೆ ಕಾರಣವೇನು ಗೊತ್ತೇ?

ಬಿರುಕು ಬಿಟ್ಟ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ರಾಮಬಾಣ  

ಶುಭ ಕಾರ್ಯಗಳ ಮುನ್ನ ಮೊಸರು ಮತ್ತು ಸಕ್ಕರೆಯನ್ನು ಕೊಡುವುದೇಕೆ ಗೊತ್ತಾ?   

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?