By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಅಭಿಮಾನಿ ಸಾವನ್ನಪ್ಪಿದಾಗ ಅವರ ಕುಟುಂಬವನ್ನೇ ದತ್ತು ತೆಗೆದುಕೊಂಡರು ಈ ಸೌತ್ ಸ್ಟಾರ್…ಆ ನಟ ಯಾರು ಬಲ್ಲೀರಾ?  
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಅಭಿಮಾನಿ ಸಾವನ್ನಪ್ಪಿದಾಗ ಅವರ ಕುಟುಂಬವನ್ನೇ ದತ್ತು ತೆಗೆದುಕೊಂಡರು ಈ ಸೌತ್ ಸ್ಟಾರ್…ಆ ನಟ ಯಾರು ಬಲ್ಲೀರಾ?  

Homeಮನರಂಜನೆ

ಅಭಿಮಾನಿ ಸಾವನ್ನಪ್ಪಿದಾಗ ಅವರ ಕುಟುಂಬವನ್ನೇ ದತ್ತು ತೆಗೆದುಕೊಂಡರು ಈ ಸೌತ್ ಸ್ಟಾರ್…ಆ ನಟ ಯಾರು ಬಲ್ಲೀರಾ?  

Sky Kannada News
Last updated: September 2, 2024 5:54 am
By Sky Kannada News
8 months ago
Share
2 Min Read
SHARE

ವಿಶೇಷವಾಗಿ ಸೌತ್‌ ಸ್ಟಾರ್ಸ್ ತಮ್ಮ ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತಾರೆ. ಅಭಿಮಾನಿಗಳು ಸಹ ಸ್ಟಾರ್ಸ್‌ಗಳಿಗಾಗಿ ಎಲ್ಲಾ ಮಿತಿಗಳನ್ನು ದಾಟಿರುವುದು ಉಂಟು. ಈಗಾಗಲೇ ನಿಮಗೆಲ್ಲಾ ತಿಳಿದಿರುವ ಹಾಗೆ ದಕ್ಷಿಣ ಭಾರತದ ಹಲವು ತಾರೆಯರ ಹೆಸರಿನಲ್ಲಿ ದೇವಸ್ಥಾನಗಳಿವೆ. ಅಷ್ಟೇ ಏಕೆ ನೆಚ್ಚಿನ ನಾಯಕನ ಸಿನಿಮಾ ಬಿಡುಗಡೆಯಾದಾಗ ಅವರು ತೋರುವ ಉತ್ಸಾಹ ಅಚ್ಚರಿ ಮೂಡಿಸುತ್ತದೆ. ಅಂದಹಾಗೆ ಇಂದು ನಾವು ನಿಮಗೆ ಸೌತ್ ಸ್ಟಾರ್ ಒಬ್ಬರ ಕಥೆಯನ್ನು ಹೇಳುತ್ತೇವೆ. ಅವರು ತಮ್ಮ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಅವರು ಅಭಿಮಾನಿಯ ಕುಟುಂಬವನ್ನು ದತ್ತು ಪಡೆದದ್ದು ಆ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಏಕೆಂದರೆ ಸ್ಟಾರ್‌ ನಟನ ಅಭಿಮಾನಿ ಸಿನಿಮಾವೊಂದರ ಹಾಡು ಬಿಡುಗಡೆ ಸಮಾರಂಭದಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಹಾಗಾಗಿ ಅವರು ಅದರ ಜವಾಬ್ದಾರಿಯನ್ನು ತೆಗೆದುಕೊಂಡು ಇಡೀ ಕುಟುಂಬವನ್ನು ದತ್ತು ಪಡೆದರು. ಆ ಸ್ಟಾರ್ ಯಾರೆಂದು ತಿಳಿಯೋಣ ಬನ್ನಿ…

ದಕ್ಷಿಣ ಚಿತ್ರರಂಗದ ತಾರೆಯರು ತಮ್ಮ ಅಭಿಮಾನಿಗಳೊಂದಿಗೆ ಯಾವಾಗಲೂ ಒಡನಾಟ ಹೊಂದಿರುತ್ತಾರೆ. ಅವರು ಆಗಾಗ್ಗೆ ಅವರೊಂದಿಗೆ ಮಾತನಾಡುವುದನ್ನು ಕಾಣಬಹುದು. ಇನ್ನು ಆರ್‌ಆರ್‌ಆರ್‌ ಸ್ಟಾರ್‌ ಜೂನಿಯರ್‌ ಎನ್‌ಟಿಆರ್‌ಗೆ ಭಾರತಾದ್ಯಂತ ಅತೀ ದೊಡ್ಡ ಅಭಿಮಾನಿ ಬಳಗವಿರುವ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಜೂನಿಯರ್‌ ಎನ್‌ಟಿಆರ್‌ ಅಭಿಮಾನಿಗಳೊಂದಿಗೆ ಸದಾ ಹತ್ತಿರವಾಗಿರುತ್ತಾರೆ. ಜೂನಿಯರ್ ಎನ್‌ಟಿಆರ್‌ ಅವರ ಯಾವುದೇ ಸಮಾರಂಭ ಆದರೂ ಅಲ್ಲಿ ಅಭಿಮಾನಿಗಳ ದಂಡೇ ಇರುತ್ತದೆ.

Also Read: ಒಂದು ಕಾಲದಲ್ಲಿ ಜನ ಈ ನಟನನ್ನು ಆಟೋ ಡ್ರೈವರ್ ಎಂದೇ ಕರೆಯುತ್ತಿದ್ದರು… ಆದರೆ ಇಂದು ಸೌತ್ ಸೂಪರ್ ಸ್ಟಾರ್

ಅಂತೆಯೇ ಜೂನಿಯರ್ ಎನ್‌ಟಿಆರ್‌ ಅಭಿನಯದ ‘ಬಾದ್‌ಶಾ’ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿಯೂ ಪ್ರತಿ ಬಾರಿಯಂತೆ ಅಪಾರ ಜನಸ್ತೋಮ ಆಗಮಿಸಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ಅಭಿಮಾನಿಯೊಬ್ಬರು ಸಾವನ್ನಪ್ಪಿದರು. ಈ ಘಟನೆಯ ನಂತರ ಜೂನಿಯರ್ ಎನ್‌ಟಿಆರ್‌ ಬಹಳ  ನೊಂದುಕೊಂಡರು. ನಂತರ ಅಭಿಮಾನಿಯ ಕುಟುಂಬವನ್ನು ಭೇಟಿ ಮಾಡಿದರು. ಅಷ್ಟೇ ಅಲ್ಲ,  5 ಲಕ್ಷ ರೂಪಾಯಿಗಳನ್ನು ನೀಡಿ, ಅವರ ಇಡೀ ಕುಟುಂಬವನ್ನು ದತ್ತು ಪಡೆದರು. ಇನ್ನೂ ಅವರು ಆ ಕುಟುಂಬದೊಂದಿಗೆ ಇದ್ದಾರೆ. ಇಡೀ ಕುಟುಂಬದ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ.

2004 ರಲ್ಲಿಯೂ ಜೂನಿಯರ್‌ ಎನ್‌ಟಿಆರ್‌ ನಟನೆಯ ‘ಆಂಧ್ರವಾಲ’ ರಿಲೀಸ್‌ ಆದಾಗ ಈ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ 10 ಲಕ್ಷ ಜನರು ಭಾಗವಹಿಸಿದ್ದರು. ಇದಕ್ಕಾಗಿ ಸರ್ಕಾರವು ವಿಶೇಷ 9 ರೈಲುಗಳನ್ನು ಓಡಿಸಿತ್ತು. ಅಷ್ಟೇ ಅಲ್ಲ, ಎನ್‌ಟಿಆರ್‌ ತನ್ನ ಮದುವೆ ಸಮಾರಂಭದಲ್ಲಿ ಸುಮಾರು 12 ಸಾವಿರ ಅಭಿಮಾನಿಗಳನ್ನು ಆಹ್ವಾನಿಸಿದ್ದರು.

 

You Might Also Like

ಆರೋಗ್ಯಕ್ಕೆ ವರದಾನ “ಬೆಳ್ಳಿ”…ಇದರಲ್ಲಿ ನೀರು ಕುಡಿಯೋದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ? ತಜ್ಞರು ಏನ್‌ ಹೇಳ್ತಾರೆ ನೋಡಿ…

Health Tips: ಐಸ್ ಕ್ರೀಮ್ ಅಂದ್ರೆ ತುಂಬಾ ಇಷ್ಟನಾ…ಇದರ ಅನುಕೂಲ-ಅನಾನುಕೂಲಗಳೇನು ಗೊತ್ತಾ?

Dream11: ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಟೈಲರ್.. ಊರಿನಲ್ಲಿ ಚರ್ಚೆಗೆ ಕಾರಣವಾಯ್ತು ಕೇವಲ 49 ರೂ.ಗೆ 3 ಕೋಟಿ ರೂ.ಗಳ ಗೆಲುವು!

Packaged Food ನಿಜಕ್ಕೂ ಒಳ್ಳೆಯದೇ…? ಅಸಲಿ ಸಂಗತಿ ಇಲ್ಲಿದೆ

ಒಳ್ಳೆಯ ಸಮಯ ಬರುವ ಮೊದಲು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಈ ಶುಭ ಚಿಹ್ನೆಗಳು ಕಾಣಿಸಲಿವೆ!

TAGGED:EntertainmentFamilyFanN. T. Rama Rao JrskykannadaSouth Star
Share This Article
Facebook Email Print
Share
Previous Article 6 ಬಾರಿ ಫೇಲ್ ಆದ ನಂತರವೂ ಧೃತಿಗೆಡಲಿಲ್ಲ…ಮಾಣಿಯೊಬ್ಬರು IAS ಅಧಿಕಾರಿಯಾದ ಯಶೋಗಾಥೆ  
Next Article ದಿನಕ್ಕೆ ಎಷ್ಟು ಕಪ್ ಕಾಫಿ ಕುಡಿಯುವುದು ಒಳ್ಳೆಯದು…ಅನುಕೂಲವೆಷ್ಟು, ಅನಾನುಕೂಲವೆಷ್ಟು?
Leave a Comment

Leave a Reply Cancel reply

Your email address will not be published. Required fields are marked *

You Might Also Like

₹45 ಕೋಟಿ ಬಜೆಟ್‌ನ, ಸ್ಟಾರ್ ನಟ-ನಟಿ ಅಭಿನಯಿಸಿದ ಈ ಸಿನಿಮಾ ಕಲೆಕ್ಷನ್‌ ಮಾಡಿದ್ದು ಕೇವಲ 60 ಸಾವಿರ ರೂ… ಇಂತಹ ದೊಡ್ಡ ಫ್ಲಾಪ್ ಚಿತ್ರ ಯಾವುದೆಂದು ಗೆಸ್‌ ಮಾಡ್ತೀರಾ?

Deepavali 2024: ದೀಪಾವಳಿಯ ರಾತ್ರಿ ಈ ಕನಸುಗಳನ್ನು ಕಂಡರೆ ಶುಭ ಸಂಕೇತ…ನಿಮ್ಮ ಮನೆಯಲ್ಲಿ ಹಣದ ಮಳೆಯಾಗಲಿದೆ

ಬಾಲಿವುಡ್ ನಟಿಯರ ಫಿಟ್ ನೆಸ್ ರಹಸ್ಯವೇನು ಗೊತ್ತಾ….? ಏನೇ ಸಂದರ್ಭ ಬಂದ್ರು ಇದನ್ನ ಮಾತ್ರ ಮಿಸ್‌ ಮಾಡೊಲ್ಲ!

ಒಂದು ಕಾಲದಲ್ಲಿ ಜನ ಈ ನಟನನ್ನು ಆಟೋ ಡ್ರೈವರ್ ಎಂದೇ ಕರೆಯುತ್ತಿದ್ದರು… ಆದರೆ ಇಂದು ಸೌತ್ ಸೂಪರ್ ಸ್ಟಾರ್   

Myopia: ಮಕ್ಕಳಲ್ಲಿ ವೇಗವಾಗಿ ಹೆಚ್ಚುತ್ತಿದೆ ಸಮೀಪದೃಷ್ಟಿ ದೋಷ… ಈ ಅಪಾಯದಿಂದ ಅವರನ್ನು ರಕ್ಷಿಸುವುದು ಹೇಗೆ?; ಇಲ್ಲಿದೆ ತಜ್ಞರ ಸಲಹೆ

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?